Chitradurga news | nammajana.com | 20-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ದಿನ ಭವಿಷ್ಯ (Dina Bhavishya)ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ..
ಪಂಚಾಂಗದ ಸಮಯ (Dina Bhavishya)
- ಗುಳಿಕಕಾಲ: 1.55 ರಿಂದ 3.31
- ಯಮಗಂಡಕಾಲ: 10.44 ರಿಂದ 12.20
- ರಾಹುಕಾಲ: 7.32 ರಿಂದ 9.08
ಮೇಷ: ಕಾರ್ಯ ಅಡೆತಡೆ, ಅನಾರೋಗ್ಯದಿಂದ ಬಳಲುವಿಕೆ, ಗೆಳೆಯರಿಂದ ಅಪರ್ಥ, ಮನಕ್ಲೇಶ, ಮಾನಸಿಕ ಒತ್ತಡ, ದ್ರವ್ಯ ಲಾಭ.

ವೃಷಭ: ಮನೆಗೆ ಸಂಬಂಧಿಕರ ಆಗಮನ, ಹೆಚ್ಚಗೆ ಶ್ರಮ ಕಡಿಮೆ ಲಾಭ, ಜೀವನದಲ್ಲಿ ತೊಂದರೆ.
ಮಿಥುನ: ನೆಚ್ಚಿನ ಜನರ ಭೇಟಿ, ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸಾಮಾನ್ಯ ಸಂಬಂಧಗಳಿಗೆ ಧಕ್ಕೆ, ಇತರರಿಂದ ಧನ ಲಾಭ.
ಕಟಕ: ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿ, ಮೋಸದ ಕುತಂತ್ರಕ್ಕೆ ಬಲಿಯಾಗುವಿರಿ ಎಚ್ಚರ.
ಸಿಂಹ: ಉದ್ಯೋಗದಲ್ಲಿ ಪ್ರಗತಿ, ದೃಷ್ಟಿ ದೋಷದವರಿಗೆ ತೊಂದರೆ, ಅತಿಯಾದ ನಿದ್ರೆಯಿಂದ ಕೆಲಸ ಹಾಳು.
ಕನ್ಯಾ: ಮಿತ್ರರಲ್ಲಿ ವಿರೋಧ, ಮಾತಿನಿಂದ ಅನರ್ಥ, ಅರೋಗ್ಯ ದಲ್ಲಿ ವ್ಯತ್ಯಾಸ, ದೈವರ ಕೃಪೆಯಿಂದ ಶುಭ.
ತುಲಾ: ತಾಳ್ಮೆ ಅತ್ಯಗತ್ಯ, ಹಣಕಾಸು ಮುಗ್ಗಟ್ಟು, ನಂಬಿದ ಜನರಿಂದ ಮೋಸ, ಹಿತಶತ್ರುಗಳಿಂದ ಭಾದೆ, ಮನಕ್ಲೇಶ .
ವೃಶ್ಚಿಕ: ಮಾನಸಿಕ ಹಿಂಸೆ , ಮನಸ್ಸು ನಿಮ್ಮ ಹಿಡಿತದಲಿಲ್ಲ, ವಿಪರೀತ ವ್ಯಸನ, ಶತ್ರು ಕಾಟ.
ಧನಸ್ಸು: ಅನಾವಶ್ಯಕ ಖರ್ಚು, ಹಿರಿಯರಿಗೆ ಗೌರವ ನೀಡಿ, ವೃತ್ತಿಯಲ್ಲಿ ಅನುಕೂಲ.
ಮಕರ: ಆತ್ಮೀಯರ ಭೇಟಿ, ಆಸ್ತಿ ಮಾರಾಟ, ದೈವಿಕ ಚಿಂತನೆ, ಅವಿವಾಹಿತರಿಗೆ ವಿವಾಹ ಯೋಗ.
ಕುಂಭ: ಮಾತಿನಲ್ಲಿ ಹಿಡಿತವಿರಲಿ ಚಕಮಕಿ ಬೇಡ, ಭೋಗ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸಹೋದರನಿಂದ ನಿಮಗೆ ನೀತಿ ಪಾಠ.
ಮೀನ: ಪುಣ್ಯ ಕ್ಷೇತ್ರ ದರ್ಶನ, ನೆರೆಹೊರೆಯವರ ಜೊತೆ ಸುತ್ತಾಟ, ಅಧಿಕಾರಿಗಳ ಬಗ್ಗೆ ಪ್ರಶಂಸೆ.
ಇದನ್ನೂ ಓದಿ: Rain: ಮಳೆಗೆ ಮೈದುಂಬಿ ಹರಿದ ಕೆಲ್ಲೋಡ್ ಬ್ಯಾರೇಜ್ |ಮಳೆ ಒಡೆತಕ್ಕೆ ರಸ್ತೆ ಪಿಸ್ ಪಿಸ್
ಈ ದಿನದ ದಿನ ಭವಿಷ್ಯ(Dina Bhavishya)ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252