
Chitradurga news | nammajana.com |26-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Today Dina Bhavishya) ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Today Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Today Dina Bhavishya)
- ಯಮಗಂಡಕಾಲ: 12:16- 1:52
- ರಾಹುಕಾಲ: 05:04 – 6:40
- ಗುಳಿಕಕಾಲ: 03:28 – 5:04
ಮೇಷ
ನಿಮ್ಮ ಉದ್ಯೋಗ ಜೀವನದಲ್ಲಿ ಮುನ್ನಡೆ, ಹಳೆ ಸ್ನೇಹಿತರಿಗೆ ಸಮಯ ಮೀಸಲು, ಪ್ರೀತಿಯ ಸಂಬಂಧದಲ್ಲಿ ಎಚ್ಚರಿಕೆ.
ವೃಷಭ
ಕುಟುಂಬದಲ್ಲಿ ಮಂಗಳ ಕಾರ್ಯಗಳು, ಕೋರ್ಟ್ ಕೇಸ್ನಲ್ಲಿ ಜಯವಾಗಲಿದೆ, ಕುಟುಂಬದಲ್ಲಿ ಹಿರಿಯರಿಗೆ ಅನಾರೋಗ್ಯ.
ಮಿಥುನ
ಮನೆಗೆ ಹೊಸ ನೆಂಟರ ಆಗಮನ, ಹೊಸ ವಾಹನ ಖರೀದಿ ಪ್ಲಾನ್, ಪ್ರಯಾಣದಲ್ಲಿ ಎಚ್ಚರ ವಹಿಸುವುದು ಅತ್ಯಗತ್ಯ.
ಕಟಕ
ಉದ್ಯಮದಲ್ಲಿ ಲಾಭ ಗಳಿಸುವಿರಿ, ಕುಟುಂಬದಲ್ಲಿ ಗೌರವ ಹೆಚ್ಚಾಗುವ ಸಾಧ್ಯತೆ, ಅತಿಯಾದ ಕೋಪ ನಿಮಗೆ ಮುಳ್ಳು.
ಸಿಂಹ
ಮಕ್ಕಳ ಶುಭ ಸುದ್ದಿ ಸಿಗಲಿದೆ, ಸಾಂಸ್ಕೃತಿಕ ಕ್ಷೇತ್ರದ ಕಡೆಗೆ ಆಸಕ್ತಿ, ಮಂಡಿ ನೋವು ಹೆಚ್ಚಾಗುತ್ತದೆ.
ಕನ್ಯಾ
ವಿವಾವಿತರ ಜೀವನದಲ್ಲಿ ಸಂತೋಷ, ಉದ್ಯೋಗದಲ್ಲಿ ಬಡ್ತಿ, ಮಕ್ಕಳೊಂದಿಗೆ ಮನಸ್ತಾಪ.
ತುಲಾ
ಅವಿವಾಹಿತರಿಗೆ ವಿವಾಹಯೋಗ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ, ಅತಿಯಾಗಿ ಯಾರನ್ನು ನಂಬಬೇಡಿ.
ವೃಶ್ಚಿಕ
ಬಹುದಿನದ ಉದ್ಯಮದ ಷೇರು ಹೂಡಿಕೆಯಲ್ಲಿ ಲಾಭ, ದೇವತಾ ಸಾನ್ನಿಧ್ಯಕ್ಕೆ ಭೇಟಿ ನೀಡುವಿರಿ, ಹಿತ ಶತ್ರುಭಾದೆ.
ಧನಸ್ಸು
ರೈತರಿಗೆ ಶುಭ, ಕೃಷಿಯಲ್ಲಿ ಉತ್ತಮ ಬೆಳೆ, ದೇವಾಲಯದ ಅಭಿವೃದ್ಧಿ ಕಾರ್ಯ ಉದ್ಘಾಟನೆ, ಆರೋಗ್ಯದ ಬಗ್ಗೆ ಎಚ್ಚರ.
ಮಕರ
ಆಭರಣ ವ್ಯಾಪಾರಿಗಳಿಗೆ ಹೆಚ್ಚು ಲಾಭ, ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ, ಮಾತಿನಲ್ಲಿ ನಿಷ್ಟುರತೆ ಬೇಡ.
ಕುಂಭ
ಹೊಸ ಉದ್ಯಮ ಆರಂಭಿಸುವಿಕೆ, ರಾಜಕೀಯ ನಾಯಕರಿಗೆ ಪದವಿ ಕಳೆದುಕೊಳ್ಳುವ ಭೀತಿ, ಕುಟುಂಬದಲ್ಲಿ ಅಶಾಂತಿ.
ಮೀನ
ಧರ್ಮ ಮಾರ್ಗದಲ್ಲಿ ನಡೆಯಬೇಕು, ಗ್ರಾಹಕರ ಪ್ರಚಾರದಿಂದ ವ್ಯಾಪಾರಕ್ಕೆ ಪೋಷಣೆ, ಆತ್ಮೀಯರೊಡನೆ ಮನಸ್ತಾಪ ಸಾಧ್ಯತೆ, ಎಚ್ಚರಿಕೆ ವಹಿಸುವುದು ಉತ್ತಮ.
ಇದನ್ನೂ ಓದಿ: Crime News: ಮದುವೆ ಆಮಿಷವೊಡ್ಡಿ ಅತ್ಯಾಚಾರ | ಮನನೊಂದ ಅಪ್ರಾಪ್ತ ಬಾಲಕಿ ನೇಣಿಗೆ ಶರಣು
ಈ ದಿನದ ದಿನ ಭವಿಷ್ಯ (Today Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.