Chitradurga News | Nammajana.com | 23-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ಷಡ್ಯಂತ್ರಕ್ಕೆ ಬೀಳುವಿರಿ, ದ್ವೇಷ ಚಂಚಲತೆ, ಗೆಳೆಯರಿಂದ ಸಹಾಯ, ಶ್ರಮಕ್ಕೆ ತಕ್ಕ ಫಲ.
ವೃಷಭ
ದಾನ ಧರ್ಮ ಮಾಡುವಿರಿ, ಅಪರೂಪದ ವ್ಯಕ್ತಿಯನ್ನ ಭೇಟಿ ಮಾಡುವಿರಿ, ವಿದೇಶ ಪ್ರಯಾಣ.
ಮಿಥುನ
ಪಿತ್ರಾರ್ಜಿತ ಆಸ್ತಿ ಲಭ್ಯ, ಗುರುಗಳಿಂದ ಬೋಧನೆ, ಧನ ಹಾನಿ, ಆಲಸ್ಯ ಮನೋಭಾವ, ಅತಿಯಾದ ದುಃಖ.
ಕಟಕ
ರಿಯಲ್ ಎಸ್ಟೇಟ್ನವರಿಗೆ ಲಾಭ, ಅನ್ಯರಲ್ಲಿ ವೈಮನಸ್ಯ, ದುಡುಕು ಸ್ವಭಾವ, ದುರಾಲೋಚನೆ.
ಸಿಂಹ
ಕುಟುಂಬ ಸದಸ್ಯರಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ದಂಡ ಕಟ್ಟುವಿರಿ, ಖರ್ಚಿನ ಮೇಲೆ ನಿಗಾ ಇಡಿ, ಅತಿಯಾದ ಕೋಪ.
ಕನ್ಯಾ
ಷೇರು ವ್ಯವಹಾರದವರಿಗೆ ನಷ್ಟ, ದೂರ ಪ್ರಯಾಣ, ವ್ಯಾಪಾರದಲ್ಲಿ ಅಲ್ಪ ಲಾಭ, ಮಾತಿನ ಚಕಮಕಿ, ಆರೋಗ್ಯದಲ್ಲಿ ಸುಧಾರಣೆ.
ತುಲಾ
ಬಂಧುಗಳಿಂದ ತೊಂದರೆ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಪತ್ನಿಗೆ ಅನಾರೋಗ್ಯ, ಸಾಲ ಮಾಡುವ ಸಾಧ್ಯತೆ.
ವೃಶ್ವಿಕ
ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಚಿಂತೆ, ದೂರ ಪ್ರಯಾಣ, ರಾಜಕೀಯ ವ್ಯಕ್ತಿಗಳ ಭೇಟಿ, ಹಿತ ಶತ್ರುಗಳಿಂದ ತೊಂದರೆ.
ಧನಸ್ಸು
ಮಾತಾಪಿತರ ಸೇವೆ, ದೇವಾಲಯಕ್ಕೆ ಭೇಟಿ ಹೊಸ ಕೆಲಸ ಕಾರ್ಯಗಳಿಗೆ ಚಾಲನೆ, ಮಹಿಳೆಯರಿಗೆ ಶುಭ.
ಮಕರ
ಪುಣ್ಯಕ್ಷೇತ್ರ ದರ್ಶನ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಅಧಿಕ ತಿರುಗಾಟ, ವಿಪರೀತ ವ್ಯಸನ, ರೋಗಭಾದೆ.
ಕುಂಭ
ಉತ್ತಮ ಬುದ್ಧಿಶಕ್ತಿ, ಕೆಲ ಜನರಿಗೆ ವಿವಾಹ ಯೋಗ, ವಸ್ತ್ರ ಖರೀದಿ, ಅಕಾಲ ಭೋಜನ, ಪಿತ್ರಾರ್ಜಿತ ಆಸ್ತಿಗಾಗಿ ಕಲಹ.
ಮೀನ
ವಾಹನ ರಿಪೇರಿ, ತಂದೆ ತಾಯಿಯರಲ್ಲಿ ಪ್ರೀತಿ ವಾತ್ಸಲ್ಯ, ಧರ್ಮಕಾರ್ಯಾಸಕ್ತಿ, ಹಣ ಬಂದರೂ ಉಳಿಯುವುದಿಲ್ಲ.
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
