Chitradurga News | Nammajana.com | 29-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (today Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಪ್ರಿಯ ಜನರ ಭೇಟಿ, ಸಲ್ಲದ ಅಪವಾದ, ಪರಿಶ್ರಮಕ್ಕೆ ತಕ್ಕ ಫಲ, ಕುಟುಂಬದಲ್ಲಿ ಪ್ರೀತಿ.
ವೃಷಭ
ಈ ದಿನ ದ್ರವ್ಯ ಲಾಭ, ವಿವಾಹ ಯೋಗ, ಗೆಳೆಯರಿಂದ ಅನರ್ಥ, ಅನಾರೋಗ್ಯ, ಸ್ಥಳ ಬದಲಾವಣೆ
ಮಿಥುನ
ವ್ಯಾಪಾರದಲ್ಲಿ ಅಲ್ಪ ಪ್ರಗತಿ, ಅಧಿಕ ಖರ್ಚು, ದುಷ್ಟರಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಕೆಟ್ಟ ಆಲೋಚನೆ.
ಕಟಕ
ಧನ ಲಾಭ, ಅವಸರದ ತೀರ್ಮಾನ ಬೇಡ, ಸ್ನೇಹಿತರ ಮಾತಿಗೆ ಗೌರವ.
ಸಿಂಹ
ಸ್ತ್ರೀಯರಿಗೆ ಜವಾಬ್ದಾರಿ, ಮಕ್ಕಳಿಂದ ನೆಮ್ಮದಿ, ಕಾರ್ಯಕ್ಷೇತ್ರದಲ್ಲಿ ಸಾಧನೆ, ಪ್ರಭಾವಿ ವ್ಯಕ್ತಿಗಳ ಭೇಟಿ, ಪಿತ್ರಾರ್ಜಿತ ಆಸ್ತಿಯ ವಿವಾದ.
ಕನ್ಯಾ
ಅಧಿಕಾರ ಪ್ರಾಪ್ತಿ, ಚಂಚಲ ಮನಸ್ಸು, ಅಕಾಲ ಭೋಜನ, ಹಿತ ಶತ್ರು ಭಾದೆ, ಹೆಚ್ಚು ಪರಿಶ್ರಮ ಅಲ್ಪ ಗಳಿಕೆ.
ತುಲಾ
ವಿವಾಹ ಯೋಗ, ಋಣ ಭಾದೆ, ಭಾಗ್ಯ ವೃದ್ಧಿ, ಹಳೆ ಸಾಲ ಕೈ ಸೇರುವುದು.
ವೃಶ್ವಿಕ
ಈ ದಿನ ವಿನಾಕಾರಣ ದ್ವೇಷ, ಕೋರ್ಟ್ ಕೆಲಸಗಳಲ್ಲಿ ವಿಳಂಬ, ಪುಣ್ಯಕ್ಷೇತ್ರ ದರ್ಶನ, ಅನಾವಶ್ಯಕ ವಸ್ತುಗಳ ಖರೀದಿ.
ಧನಸ್ಸು
ಯಂತ್ರೋಪಕರಣಗಳಿಂದ ಲಾಭ, ವಿವಾಹ ಯೋಗ, ಪರಸ್ತ್ರೀಯಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ, ಧನ ಲಾಭ.
ಮಕರ
ಕೈ ಹಾಕಿದ ಕೆಲಸಗಳಲ್ಲಿ ಅಡೆ ತಡೆ, ಮನಸ್ಸಿನಲ್ಲಿ ಭಯ, ನಂಬಿಕೆ ದ್ರೋಹ, ಮಂಗಳ ಕಾರ್ಯಗಳಲ್ಲಿ ಭಾಗಿ, ಸುಖ ಭೋಜನ.
ಕುಂಭ
ಇತರರ ಮಾತಿನಿಂದ ಕಲಹ, ಹಿರಿಯರಲ್ಲಿ ಭಕ್ತಿ, ದ್ರವ್ಯ ಲಾಭ, ಮನಶಾಂತಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.
ಮೀನ
ಯತ್ನ ಕಾರ್ಯಭಂಗ, ಅನ್ಯ ಜನರಲ್ಲಿ ಪ್ರೀತಿ, ಸಣ್ಣ ಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ, ಸ್ವಯಂಕೃತ ಅಪರಾಧ.
ಇದನ್ನೂ ಓದಿ: Training: ಬ್ಯಾಂಕಿಂಗ್, ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿಗೆ ತರಬೇತಿ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
