Chitradurga news|nammajana.com|19-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬ್ಯಾಲಾಳ್ ಉಪ್ಪಾರಹಟ್ಟಿ ಪುರುಶೋತ್ತಮ (Upparahatti Murder) ಎಂಬುವರ ಹೊಸ ಮನೆ ಕಟ್ಟಡದಲ್ಲಿ ರಾಜಸ್ಥಾನ್ ಮೂಲದ ಹುಕುಂ ಸಿಂಗ್ (30) ಕೊಲೆಯಾಗಿದ್ದಾನೆ.
ಪುರುಶೋತ್ತಮ ಎಂಬುವರ ಮನೆಯಲ್ಲಿ ಹುಡ್ ವರ್ಕ್ ಗೆ ಬಂದಿದ್ದ ಇಬ್ಬರು ಎಂದು ತಿಳಿದು ಬಂದಿದ್ದು ಕೈಲಾಸ ಸಿಂಗ್ ಎಂಬ ವ್ಯಕ್ತಿಯು ತಲೆಗೆ ಹೊಡೆದು ಆರೋಪಿ (Upparahatti Murder) ಪರಾರಿಯಾಗಿದ್ದಾನೆ. ಹತ್ಯೆ ಆರೋಪಿ ಕೈಲಾಸ ಸಿಂಗ್ ಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Private school furniture destroyed: ಖಾಸಗಿ ಪ್ರೌಢಶಾಲೆ ಬೀಗ ಮುರಿದು ಮಧ್ಯ ಕುಡಿದು ಕಚೇರಿ ಧ್ವಂಸ ಮಾಡಿದವರನ್ನ ಬಂಧಿಸಿ
ಸ್ಥಳಕ್ಕೆ ಹೊಳಲ್ಕೆರೆ ಪೊಲೀಸ್ ಠಾಣೆ PSI ಸುರೇಶ್ ಭೇಟಿ,(Upparahatti Murder) ಪರಿಶೀಲನೆ ನಡೆಸುತ್ತಿದ್ದಾನೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252