Chitradurga news|Nammajana.com|6-8-2025
ನಮ್ಮಜನ.ಕಾಂ, ಜಲಾಶಯ ಸುದ್ದಿ: ಕೋಟೆ ನಾಡು ಚಿತ್ರದುರ್ಗ (V V Sagara) ವಿವಿ ಸಾಗರ ಅಣೆಕಟ್ಟು, ವಿವಿ ಸಾಗರ ಜಲಾಶಯ, ಜಿಲ್ಲೆಯ ಜೀವನಾಡಿ ಆಗಿರುವ ಹಿರಿಯೂರಿನ ವಾಣಿ ವಿಲಾಸ ಸಾಗರ ಡ್ಯಾಂ ಆಗಿದೆ.
ಮಳೆಯ ಪ್ರಮಾಣ ದಿನದಿಂದ (Vani Vilasa Sagara) ದಿನಕ್ಕೆಮಳೆ ಪ್ರಮಾಣ ಕಡಿಮೆಯಾಗಿ ವಿ ವಿ ಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಹೊಳ ಅರಿವು ಹೆಚ್ಚಾಗಿದೆ. ಇವತ್ತು ಜಲಾಶಯಕ್ಕೆ ಎಷ್ಟು ಕ್ಯೂಸೆಕ್ ಒಳ ಹರಿವು ದಾಖಲಾಗಿದೆ ನೋಡೋಣ.


- ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ: 123.70
- ಗರಿಷ್ಠ ನೀರಿನ ಸಂಗ್ರಹ ಮಟ್ಟ: 130 ಅಡಿ.
- ಇವತ್ತು ಜಲಾಶಯದ ಒಳ ಹರಿವು: 1900 ಕ್ಯೂಸೆಕ್ಸ್
- ಹೊರ ಹರಿವಿನದಲ್ಲಿ :00
ಆಗಿದ್ದು ಇಂದಿನ ವಿ ವಿ ಸಾಗರ (V V Sagara) ಮಾಹಿತಿಯಾಗಿದೆ.
ಭದ್ರಾ ನೀರು ವಾಣಿ ವಿಲಾಸ ಸಾಗರಕ್ಕೆ ಹರಿಯುತ್ತಿದ್ದು ಐತಿಹಾಸಿಕ ಮೂರನೇ ಬಾರಿ ವಿ.ವಿ.ಸಾಗರ ತುಂಬುವ ನಿರೀಕ್ಷೆ ಜನರಲ್ಲಿದೆ.
ಇದನ್ನೂ ಓದಿ: UREA: ಸಮೃದ್ಧಿ ಮಳೆ, ಬೆಳೆಗಳಿಗೆ ಬೇಕಾದ ಯೂರಿಯಾ ಇಲ್ಲ, ಸರ್ಕಾರದ ವಿರುದ್ದ ರೈತರ ಅಕ್ರೋಶ
ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ವಾಣಿವಿಲಾಸ ಸಾಗರಕ್ಕೆ ನೀರು (V V Sagara) ಬರುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252