Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಬದುಕು ಶ್ರೇಷ್ಠವಾಗಲು ರಾಮಾಯಣ ಮಹಾಕಾವ್ಯ ಓದಬೇಕು: ಎನ್.ರಘುಮೂರ್ತಿ | Valmiki Jayanti
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಬದುಕು ಶ್ರೇಷ್ಠವಾಗಲು ರಾಮಾಯಣ ಮಹಾಕಾವ್ಯ ಓದಬೇಕು: ಎನ್.ರಘುಮೂರ್ತಿ | Valmiki Jayanti
ಇಂದಿನ ಸುದ್ದಿ

ಬದುಕು ಶ್ರೇಷ್ಠವಾಗಲು ರಾಮಾಯಣ ಮಹಾಕಾವ್ಯ ಓದಬೇಕು: ಎನ್.ರಘುಮೂರ್ತಿ | Valmiki Jayanti

Editor Nammajana
Last updated: 17 November 2024 11:01
By Editor Nammajana 2 Min Read
Share
SHARE

Chitradurga news|nammajana.com|17-11-2024

ನಮ್ಮಜನ.ಕಾಂ, ಚಿತ್ರದುರ್ಗ: ಬದುಕು ಶ್ರೇಷ್ಠವಾಗಬೇಕೆಂದರೆ ಶ್ರೀ ರಾಮಾಯಣ ಕಾವ್ಯದ ಅಂಶಗಳನ್ನು ಜೀವನದಲ್ಲಿ (Valmiki Jayanti) ಅಳವಡಿಸಿಕೊಳ್ಳಬೇಕೆಂದು ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

ಅವರ ತಳಕು ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದರು.

ತಳುಕು ವಿಶಿಷ್ಟವಾದ ಗ್ರಾಮ ತ್ರಿವಳಿ ಕಾವ್ಯ ಕರ್ತೃಗಳನ್ನು ನೀಡಿದಂತ ಹೆಗ್ಗಳಿಕೆ ಗ್ರಾಮಕ್ಕೆ ಇದೆ ಶ್ರೀ ರಾಮಾಯಣ ಕಾವ್ಯ ಬದುಕನ್ನು ನಮ್ಮಗಳ ನಡವಳಿಕೆಯಿಂದ (Valmiki Jayanti) ಬದಲಾಯಿಸಿಕೊಳ್ಳುವುದಾದರೆ ತಾರಾಸು ಬರದಿರುವಂತಹ ಚಿತ್ರದುರ್ಗದ ಪಾಳ್ಳೇಗಾರರ ಇತಿಹಾಸ ಮತ್ತು ಪರಂಪರೆಯ ದುರ್ಗಾಸ್ತಮಾನ ರಕ್ತ ರಾತ್ರಿ ಮತ್ತು ಕಂಬನಿ ಕೊಯ್ಲು ಈ ಕಾದಂಬರಿಗಳು ಶ್ರೇಷ್ಠ ಬದುಕಿಗೆ ದಾರಿ ದೀಪವಾಗಿರುವ ಸ್ವಾಭಿಮಾನ ರಾಷ್ಟ್ರ ಪ್ರೇಮ ಧೈರ್ಯ ಪರಾಕ್ರಮ ಮತ್ತು ಸಹ ಬಾಳ್ವಿಗೆ ದಾರಿ ಮಾಡಿಕೊಡುತ್ತವೆ

ಶ್ರೀ ರಾಮಾಯಣ ಮಹಾ ಕಾವ್ಯ ಬದುಕಿಗೆ ಒಂದು (Valmiki Jayanti) ಜೀವಾಮೃತವಿದ್ದಂತೆ ಪ್ರಪಂಚದಲ್ಲಿಯೇ ವಾಲ್ಮೀಕಿ ಶ್ರೇಷ್ಠ ಕವಿ ಪ್ರಪಂಚದ ಬಹುಪಾಲು ಜನಸಂಖ್ಯೆ ಶ್ರೀ ರಾಮಾಯಣ ಮಹಾ ಕಾವ್ಯವನ್ನು ಪಠಿಸುತ್ತವೆ ಸಮಾಜದ ಪ್ರತಿಯೊಬ್ಬರು ಕೂಡ ಶ್ರೀ ರಾಮಾಯಣ ಮಹಾಕಾವ್ಯವನ್ನು ಓದಬೇಕು ಈ ಮಹಾಕಾವ್ಯದ ಆದರ್ಶಗಳು ಜೀವನಕ್ಕೆ ಆಸು ವಕ್ಕಾಗಬೇಕು

ಕನ್ನಡ ಸಾರಸ್ವತ ಲೋಕಕ್ಕೆ ಈ ಗ್ರಾಮ ಹಿಡಿದ ಕನ್ನಡಿ ಈ ಗ್ರಾಮದ ಪ್ರತಿಯೊಬ್ಬರು ಕೂಡ ಸ್ವಸಂಸ್ಕೃತರು ಮತ್ತು ಶ್ರೇಷ್ಠ ನಡವಳಿಕೆ ಉಳ್ಳವರು ಈ ಗ್ರಾಮದ ಇನ್ನೂ ಹೆಚ್ಚು ಹೆಚ್ಚು ಮಕ್ಕಳು ಗುಣಮಟ್ಟದ ಮತ್ತು ಆಧ್ಯಾತ್ಮದ ಶಿಕ್ಷಣವನ್ನು ಪಡೆದು ಗ್ರಾಮದ ಹಿರಿಮೆಯನ್ನು ಮತ್ತು ಸಾಹಿತ್ಯದ ಸೊಗಡುನ್ನು ಸಮಾಜಕ್ಕೆ ನೀಡಬೇಕು ಇಂತಹ ಸಾಂಸ್ಕೃತಿಕ ಚಟುವಟಿಕೆಗಳು (Valmiki Jayanti) ನಿರಂತರವಾಗಿ ಗ್ರಾಮದಲ್ಲಿ ನಡೆಯುವಂತಾಗಬೇಕೆಂದು ಆಶಿಸಿದರು

ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದಂತ ಪಿಟಿಎಸ್ ಮಾಸ್ಟ್ರು ಮಾತನಾಡಿ ವಾಲ್ಮೀಕಿ ಅವರು ದರೋಡೆಕೋರರೆಂದು ಕೆಲವು ಕಡೆ ಪ್ರತಿಬಿಂಬಿಸುತ್ತಿದ್ದಾರೆ ವಾಲ್ಮೀಕಿಗೆ ಇದು ಮಾಡುತ್ತಿರುವ ಅಪಮಾನ ಇಂತಹ ಸುದ್ದಿಯನ್ನು ಹಬ್ಬಿಸುವವರ ವಿರುದ್ಧ ನ್ಯಾಯಾಲಯದಲ್ಲಿ ಕಟ್ಲೆ ಊಡಬಹುದೆಂದು ಉಚ್ಚ ನ್ಯಾಯಾಲಯದ ಆದೇಶವಿದೆ ಎಲ್ಲಿಯೂ ಕೂಡ ವಾಲ್ಮೀಕಿ ಅವರ ಬಗ್ಗೆ ಈ ರೀತಿ ತಪ್ಪು ಸಂದೇಶದ (Valmiki Jayanti) ಮಾತನಾಡಕ್ಕೂಡದೆಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಕೌಶಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಸಾಧನೆ ಸಾಧ್ಯ: ಎಂ.ಸಿ.ರಘುಚಂದನ್ | Skill based education

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದಂತಹ ಕಾಟಪ್ಪ ಮಹಾಂತೇಶ್ ರವಿ ಪಾಲಯ್ಯ ಮತ್ತು ಇನ್ನಿತರ ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:Chitradurga NewsKannada Newskannada suddiN. RaghumurthyNammajana.comTalakuValmiki Jayantiಎನ್.ರಘುಮೂರ್ತಿಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿತಳುಕುನಮ್ಮಜನ.ಕಾಂವಾಲ್ಮೀಕಿ ಜಯಂತಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಕೌಶಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಸಾಧನೆ ಸಾಧ್ಯ: ಎಂ.ಸಿ.ರಘುಚಂದನ್ | Skill based education
Next Article ಶ್ರೀನಿವಾಸ್ ಕುಟುಂಬದಿಂದ ಕೋಟೆ ಜಾಗ ಲೂಟಿ: ನಗರಸಭೆ ಸದಸ್ಯ ದೀಪು ಆರೋಪ | Encroachment
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?