Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Wayanad DC Meghashree: ಜನರ ಗಮನ ಸೆಳೆದ ವಯನಾಡು ಡಿಸಿ, ಚಳ್ಳಕೆರೆ ಪುತ್ರಿ ಮೇಘಶ್ರೀ ದಿಟ್ಟ ಕಾರ್ಯ ; ಎಲ್ಲೆಡೆಯಿಂದ ಮೆಚ್ಚುಗೆ.
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Wayanad DC Meghashree: ಜನರ ಗಮನ ಸೆಳೆದ ವಯನಾಡು ಡಿಸಿ, ಚಳ್ಳಕೆರೆ ಪುತ್ರಿ ಮೇಘಶ್ರೀ ದಿಟ್ಟ ಕಾರ್ಯ ; ಎಲ್ಲೆಡೆಯಿಂದ ಮೆಚ್ಚುಗೆ.
ವಿಶೇಷ ಸುದ್ದಿ

Wayanad DC Meghashree: ಜನರ ಗಮನ ಸೆಳೆದ ವಯನಾಡು ಡಿಸಿ, ಚಳ್ಳಕೆರೆ ಪುತ್ರಿ ಮೇಘಶ್ರೀ ದಿಟ್ಟ ಕಾರ್ಯ ; ಎಲ್ಲೆಡೆಯಿಂದ ಮೆಚ್ಚುಗೆ.

Editor Nammajana
Last updated: 7 August 2024 3:54 AM
By Editor Nammajana 3 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|7-8-2024

ವಿಶೇಷ ವರದಿ: ಚಳ್ಳಕೆರೆ ವೀರೇಶ್

ನಮ್ಮಜನ.ಕಾಂ, ಚಳ್ಳಕೆರೆ: ಕೇರಳದ ವಯನಾಡಿನಲ್ಲಿ ಕಳೆದ ವಾರ ನಡೆದ ಪ್ರಕೃತಿವಿಕೋಪದಲ್ಲಿ ಕಂಡುಕೇಳರಿದಂತಹ (Wayanad DC Meghashree) ದುರಂತ ನಡೆದಿದೆ. ಈ ದುರಂತದ ಪರಿಸ್ಥಿತಿಯನ್ನು ನಿಬಾಯಿಸುವ ಹೊಣೆಗಾರಿಕೆ ಕನ್ನಡತಿ, ಚಳ್ಳಕೆರೆಯ ಮಗಳು, ವಯನಾಡು ಜಿಲ್ಲಾಧಿಕಾರಿ ಮೇಘಶ್ರೀ ಯಶಸ್ವಿಯಾಗಿ ನಿಬಾಯುಸಿದ ಹೆಮ್ಮೆ ಕನ್ನಡಿಗರದ್ದು.

ನಿವೃತ್ತ ಬ್ಯಾಂಕ್ ಅಧಿಕಾರಿ ಮಗಳು ಮೇಘಶ್ರೀ

ತಾಲ್ಲೂಕಿನ ನಿವೃತ್ತ ಬ್ಯಾಂಕ್ ಆಧಿಕಾರಿ ಎಸ್.ರುದ್ರಮುನಿಯಪ್ಪ, ಶಿಕ್ಷಕಿ ರುಕ್ಮಿಣಿದೇವಿಯ ಪುತ್ರಿಯಾದ ಮೇಘಶ್ರೀ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಮಗಳು. ಚಳ್ಳಕೆರೆ ತಾಲ್ಲೂಕಿನಲ್ಲಿ ತಮ್ಮ (Wayanad DC Meghashree) ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದವರು. ಬೆಂಗಳೂರಿನಲ್ಲಿ ಪಿಯುಸಿವಿದ್ಯಾಭ್ಯಾಸ ಪೂರೈಸಿದ ಅವರ ಇಂಜಿನಿಯರಿಂಗ್ ಪದವಿ ಪಡೆದ ಬೆಂಗಳೂರು ಖಾಸಗಿ ಪಂಕನಿಯಲ್ಲಿ ಕೆಲಸ ಪ್ರಾರಂಭಿಸಿದರು.

ಚಿಕ್ಕಂದಿನಿಂದಲೂ ಸಾರ್ವಜನಿಕ ಸೇವೆ ಮಾಡಬೇಕೆಂಬ ಕನಸು ಹೊತ್ತಿದ್ದ ಅವರು ೨೦೧೬ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿಯಾಗಿ ಆಯ್ಕೆಯಾದರು.

15 ದಿನಗಳ ಹಿಂದೆ ಡಿಸಿಯಾಗಿ ಅಧಿಕಾರ ಸ್ವೀಕಾರ

ಕಳೆದ ವಾರ ಸಂಭವಿಸಿದ ವಯನಾಡು ಗುಡ್ಡ ಕುಸಿತ ಘಟನೆ ಸಂಭವಿಸುವ ೧೦-೧೫ ದಿನಗಳ ಹಿಂದೆ ಅಧಿಕಾರವಹಿಸಿಕೊಂಡ (Wayanad DC Meghashree) ಚಳ್ಳಕೆರೆಯ ಪುತ್ರಿ ಮೇಘಶ್ರೀ ಘಟನೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಗಲು, ರಾತ್ರಿ ಎನ್ನದೆ ಮಣ್ಣಿನಲ್ಲಿ ಕಣ್ಮರೆಯವರನ್ನು ಹುಡುಕಿಸುತ್ತಿದ್ದಾರೆ. ದುರಂತ ನಡೆದ ದಿನದಿಂದಲ್ಲೂ ತಮ್ಮ ಘಟನೆ ನಡೆದ ಸ್ಥಳದಲ್ಲೇ ಮೊಕ್ಕಾಂ ಮಾಡಿ (Wayanad DC Meghashree) ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿ ಆಗಮಿಸಿದ ಕೆಲವೇ ದಿನಗಳಲ್ಲಿ ಅವರು ಅತಿ ದೊಡ್ಡ ಸವಾಲು ಎದುರಿಸಿದ ಚಳ್ಳಕೆರೆ ಪತ್ರಿಯ ಕಾರ್ಯ ಮೆಚ್ಚುವಂತದ್ದು.

ಇದನ್ನೂ ಓದಿ: Dina Bhavishya: ದಿನ ಭವಿಷ್ಯ 7-8-2024

ತಂದೆ ಚಳ್ಳಕೆರೆಯಲ್ಲಿ ಬ್ಯಾಂಕ್ ಅಧಿಕಾರಿಯಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ ಅವರು, ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ಧಾರೆ. ನಂತರ ತಮ್ಮ ಗ್ರಾಮದ ಜಮೀನಿನಲ್ಲಿ ಕೃಷಿ (Wayanad DC Meghashree) ಚಟುವಟಿಕೆಯಲ್ಲಿ ತೊಡಗಿಕೊಂಡಿದ್ಧಾರೆ. ಮೇಘಶ್ರೀತಾಯಿ ರುಕ್ಮುಣಿದೇವಿಯೂ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ.

ಜುಲೈ 30 ರಂದು ವಯನಾಡುನಲ್ಲಿ ಈ ಭೀಕರ ದುರಂತ ನಡೆದಿದೆ. ನಾನು ಒಂದು ದಿನ ಮೊದಲು ನನ್ನ ಮಗಳು,(Wayanad DC Meghashree) ಮೊಮಕ್ಕಳೊಂದಿಗೆ ಇದ್ದು ಜುಲೈ 29 ರ ಬೆಳಗ್ಗೆ ಬೆಂಗಳೂರಿಗೆ ವಾಪಾಸ್ ಆಗಿದ್ದೆ. ಸುದ್ದಿ ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾದಾಗ ವಿಚಲಿತನಾದೇ ಕೂಡಲೇ ಮಗಳಿಗೆ ದೂರವಾಣಿ ಮೂಲಕ ಜನರ ಸೇವೆಗೆ ಮುಂದಾಗುವಂತೆ ತಿಳಿಸಿದೆ.

ಪ್ರತಿ ಕ್ಷಣದಲ್ಲೂ ಹಗಲಿರುಳು ಜನರ ರಕ್ಷಣೆ 

ಈ ಕ್ಷಣದಲ್ಲೂ ಪುತ್ರಿ ಆರ್.ಮೇಘಶ್ರೀ ಕಳೆದ ಸುಮಾರು ೧೦ ದಿನಗಳಿಂದ ಹಗಲು, ರಾತ್ರಿ ಎನ್ನದೆ ಜನರ ಸೇವೆಯಲ್ಲಿ (Wayanad DC Meghashree) ತೊಡಗಿದ್ದಾಳೆ. ಮೇಘಶ್ರೀರವರ ಸೇವಾ ಕಾರ್ಯದ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕೇವಲ ಕರ್ನಾಟಕವಷ್ಟೇಯಲ್ಲದೆ, ಬೇರೆ, ಬೇರೆಕಡೆಯಿಂದಲೂ ಜನರು ದೂರವಾಣಿ ಮೂಲಕ ಅಭಿನಂದಿಸುತ್ತಿದ್ದಾರೆ.
ಮೇಘಶ್ರೀರವರ ಪತಿ ಡಾ.ವಿಕ್ರಂಸಿಂಹ ಕೃಷಿ (Wayanad DC Meghashree) ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅವರ ಕುಟುಂಬವೂ ಸಹ ಮೇಘಶ್ರೀರವರ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಿದ್ಧಾರೆ.

ಒಟ್ಟಾರೆ ಆರ್.ಮೇಘಶ್ರೀ ಎಲ್ಲರ ವಿಶ್ವಾಸ, ಪ್ರೀತಿ ಗಳಿಸುವುದರಲ್ಲಿ ಯಶಸ್ವಿಯಾಗಿದ್ಧಾರೆ. ಮನೆಯಲ್ಲಿ ಎರಡು ಪುಟ್ಟ ಹೆಣ್ಣು ಮಕ್ಕಳಿದ್ದರೂ ಸಹ ಅವರ ಆರೈಕೆಯತ್ತ ಸ್ವಲ್ಪ ಗಮನ ನೀಡಿ ಉಳಿದ ಪೂರ್ಣಸಮಯವನ್ನು ಜನರ ಸೇವೆಗೆ ಮುಡಿಪಾಗಿಟ್ಟಿದ್ದಾರೆ.

ಇದನ್ನೂ ಓದಿ: Gambling:ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ | 48700 ರೂ ಹಣ, 14 ಬೈಕ್ ವಶ.

ವಿದ್ಯಾರ್ಥಿನಿಯಾಗಿದ್ದಾಗಲೇ ಆಕೆಗೆ ದೇಶಾಭಿಮಾನ ಹೆಚ್ಚಾಗಿತ್ತು. ಕಂಪ್ಯೂಟರ್ಸೈನ್ಸ್ನಲ್ಲಿ ಬಿಇ ಶಿಕ್ಷಣ ಮುಗಿಸಿದ್ದರೂ ೨೦೧೬ರಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿ ವಯನಾಡು ಜಿಲ್ಲಾಧಿಕಾರಿಯಾಗಿ ಅನೇಕ ಸವಾಲುಗಳ ಮಧ್ಯೆಯೂ ಸಹ (Wayanad DC Meghashree)@ ದೃತಿಗೆಡದೆ ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್

TAGGED:AppreciationAppreciation everywhereBoldnessChallakere daughterChitradurgaChitradurga NewsDCDistrict Collector MeghashreeKannada Newskannada suddiKaryaNammajana.comProtection of peopleWayanadWayanad land subsidenceಎಲ್ಲೆಡೆ ಮೆಚ್ಚುಗೆಕನ್ನಡ ನ್ಯೂಸ್ಕನ್ನಡ ಸುದ್ದಿಕಾರ್ಯಚಳ್ಳಕೆರೆ ಮಗಳುಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜನರ ರಕ್ಷಣೆಜಿಲ್ಲಾಧಿಕಾರಿ ಮೇಘಶ್ರೀಡಿಸಿದಿಟ್ಟತನನಮ್ಮಜನ.ಕಾಂಮೆಚ್ಚುಗೆವಯನಾಡುವಯನಾಡು ಭೂ ಕುಸಿತ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Dina Bhavishya: ದಿನ ಭವಿಷ್ಯ 7-8-2024
Next Article VV Sagara water level: ವಾಣಿ ವಿಲಾಸ ಸಾಗರ ಒಳ‌ಹರಿವು 1039 ಕ್ಯೂಸೆಕ್ಸ್ ಹೆಚ್ಚಳ | 7 ಆಗಸ್ಟ್ 2024
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ
ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?
ವಿಶೇಷ ಸುದ್ದಿ
FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?