Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Zp ceo | ಉದ್ಯೋಗ ಖಾತ್ರಿ ಕಾರ್ಮಿಕರ ಜೊತೆ ಜಿ.ಪಂ ಸಿಇಒ ಡಾ.ಆಕಾಶ್ ಮಾತುಕತೆ | ಏನೆಲ್ಲ ವಿಚಾರಿಸಿದರು ಇಲ್ಲಿದೆ ರಿಪೋರ್ಟ್
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Zp ceo | ಉದ್ಯೋಗ ಖಾತ್ರಿ ಕಾರ್ಮಿಕರ ಜೊತೆ ಜಿ.ಪಂ ಸಿಇಒ ಡಾ.ಆಕಾಶ್ ಮಾತುಕತೆ | ಏನೆಲ್ಲ ವಿಚಾರಿಸಿದರು ಇಲ್ಲಿದೆ ರಿಪೋರ್ಟ್
ಇಂದಿನ ಸುದ್ದಿ

Zp ceo | ಉದ್ಯೋಗ ಖಾತ್ರಿ ಕಾರ್ಮಿಕರ ಜೊತೆ ಜಿ.ಪಂ ಸಿಇಒ ಡಾ.ಆಕಾಶ್ ಮಾತುಕತೆ | ಏನೆಲ್ಲ ವಿಚಾರಿಸಿದರು ಇಲ್ಲಿದೆ ರಿಪೋರ್ಟ್

Editor Nammajana
Last updated: 8 August 2025 9:05 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|Nammajana.com|8-8-2025

ನಮ್ಮಜನ.ಕಾ, ಮೊಳಕಾಲ್ಮುರು: ತಾಲೂಕಿನ ವಿವಿಧ ಗ್ರಾಮಗಳಿಗೆ ಗುರುವಾರ ಜಿಪಂ ಸಿಇಒ ಡಾ.ಎಸ್.ಆಕಾಶ್ ಭೇಟಿ ನೀಡಿ ಜಲ (Zp ceo) ಜೀವನ ಮಿಷನ್ ಹಾಗೂ ಉದ್ಯೋಗ ಖಾತ್ರಿ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಆರಂಭದಲ್ಲಿ ಬೊಮ್ಮದೇವರಹಳ್ಳಿ, ಮುರುಡಿ, ವೀರಾಪುರಕಾಡುಸಿದ್ದಾಪುರ, ನಾಗಸಮುದ್ರ ಗ್ರಾಮಗಳಲ್ಲಿ ನಡೆಯು ತ್ತಿದ್ದ ಜಲಜೀವನ್ ಮಿಷನ್ ಯೋಜನೆಯ (Zp ceo) ಕಾಮಗಾರಿಗಳ ಸ್ಥಳ ಪರಿಶೀಲಿಸ ಲಾಯಿತು.

ಈ ಗ್ರಾಮಗಳ ಪೈಕಿ ವೀರಾ ಪುರ ಹಾಗೂ ಕಾಡುಸಿದ್ದಾಪುರ ಗ್ರಾಮ ಗಳಲ್ಲಿ ಜೆಜೆಎಂ ಯೋಜನೆಯ ನೀರು ಸರಬರಾಜಾಗುತ್ತಿದ್ದು, ಈ ಸಂಬಂಧ ಸ್ಥಳೀಯರ ಜತೆ ಚರ್ಚೆ ನಡೆಸಿ ನೀರಿನ ಬಳಕೆ, ಸರಬರಾಜಾಗುತ್ತಿರುವ ನೀರಿನ ಪ್ರಮಾಣ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿ ಕೇಳಿ ಪಡೆದು ಕೊಂಡರು.

ಈ ಗ್ರಾಮಗಳ ವ್ಯಾಪ್ತಿಯಲ್ಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳಕ್ಕೂ ಭೇಟಿ ನೀಡಿ ಕೂಲಿ ಕಾರ್ಮಿಕರ ಜತೆ ಸಂವಾದ ನಡೆಸಿದರು.

ಜಿ.ಪಂ. ಸಿಇಒ ಡಾ.ಎಸ್.ಆಕಾಶ್ ಎಲ್ಲೆಲ್ಲಿ ಭೇಟಿ ಕೊಟ್ಟಿದ್ದರು

ಸರ್ಕಾರಿ ಶಾಲೆಗಳು,ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಇಲ್ಲಿನ ಮಕ್ಕಳಿಗೆ ನೀಡುತ್ತಿರುವ ಪೋಷಣ್ ಅಭಿಯಾನ (Zp ceo) ಯೋಜನೆಯಡಿ ಮೊಟ್ಟೆ, ಬಾಳೆಹಣ್ಣುಗಳ ವಿತರಣೆ ಹಾಗೂ ಬಿಸಿಯೂಟದ ಗುಣಮಟ್ಟದ ಬಗ್ಗೆಯೂ ಸ್ಥಳೀಯರಿಂದ ಮಾಹಿತಿ ಪಡೆದರು.

ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಈ ಆಸ್ಪತ್ರೆಯ ವೈದ್ಯರು, ಸಿಬ್ಬಂಧಿಗಳ ಮಾಹಿತಿ, ಪ್ರತಿ ತಿಂಗಳು ಇಲ್ಲಿ ನಡೆಯುವ ಹೆರಿಗೆಗಳ ಪ್ರಮಾಣ ವಿಚಾರಿಸಿದಾಗ ಇಲ್ಲಿನ ಸಿಬ್ಬಂಧಿ ಪಟ್ಟಣದ ಆಸ್ಪತ್ರೆ ಗಿಂತ ಈ ಆಸ್ಪತ್ರೆಯಲ್ಲಿ ಹೆರಿಗೆ ಹೆಚ್ಚಾಗುತ್ತವೆ. ಕಳೆದ ತಿಂಗಳು 30 ಹೆರಿಗೆ ಮಾಡಿಸಲಾಗಿದೆ. ಈ ತಿಂಗಳಲ್ಲಿ ಈಗಾಗಲೇ 14 ಜನರಿಗೆ ಹೆರಿಗೆ ಮಾಡಿಸಿದ್ದೇವೆ ಎಂದುಮಾಹಿತಿ ನೀಡಿದರು.

ಕೂಸಿನ ಮನೆಗೆ ತೆರಳಿ ಸಿಇಒ‌ ಪರಿಶೀಲನೆ

ರಾಂಪುರದಲ್ಲಿ ನಿರ್ಮಿಸಿದ ಕೂಸಿನ ಮನೆಗೆ ತೆರಳಿ ಪರಿಶೀಲನೆ ನಡೆಸಲಾಯಿತು. ಹಾನಗಲ್ ಗ್ರಾಪಂ ವ್ಯಾಪ್ತಿಯಕೆರೆ ಊಳೆತ್ತುವ ಸ್ಥಳ ಹಾಗೂ ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ (Zp ceo) ಖಾತ್ರಿ ಯೋಜನೆಯಯ ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಲಾಯಿತು.

ಇದನ್ನೂ ಓದಿ: Challakere | ವಿದ್ಯುತ್ ಶಾಕ್, ನವಿಲು ಸಾವು

ಸ್ಥಳದಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಿ.ಆ‌ರ್.ಮಧು, ಜಿಪಂ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ತಾಪಂ ಇಒ ಎಚ್‌.ಹನುಮಂತಪ್ಪ, ಜಿಪಂ ಉಪ ಎಂಜಿನಿಯರಿಂಗ್ ವಿಭಾಗದ ಎಐಐ ಲಿಂಗರಾಜ್, ತಾಪಂ ವ್ಯವಸ್ಥಾಪಕ ಗಣೇಶ್, ಮಂಜುನಾಥ್ ಹಾಗೂ ಅಧಿಕಾರಿಗಳು ಇದ್ದರು.

Telegram Group Join Now
WhatsApp Group Join Now

You Might Also Like

Gold price | ಬಂಗಾರದ ಬೆಲೆಯಲ್ಲಿ ಇಳಿಕೆ

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere

Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು

Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ

V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ

TAGGED:CEO visitDr. S. AkashEmployment GuaranteeMolakalmuruvisit to various villagesvisit to workersZilla Panchayatಉದ್ಯೋಗ ಖಾತ್ರಿಕಾರ್ಮಿಕರ ಭೇಟಿಜಿಲ್ಲಾ ಪಂಚಾಯತ್ಡಾ.ಎಸ್ ಆಕಾಶ್ಮೊಳಕಾಲ್ಮೂರುವಿವಿಧ ಗ್ರಾಮಕ್ಕೆ ಭೇಟಿಸಿಇಒ‌ ಭೇಟಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಆ.12ರಂದು ಕಲಾತಂಡಗಳ ಆಯ್ಕೆ: art groups
Next Article Today Gold Rate | ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ
ದಿನ ಭವಿಷ್ಯ
ದಿನ ಭವಿಷ್ಯ | 09-10-2025 | Dina Bhavishya
ದಿನ ಭವಿಷ್ಯ
Astrology | ದಿನ ಭವಿಷ್ಯ, ಇವತ್ತು ಹೇಗಿದೆ ರಾಶಿ ಭವಿಷ್ಯ
ದಿನ ಭವಿಷ್ಯ
ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ | Valmiki Jayanti
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?